ಈ ಹಿಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ವೆಂಕಟಗಿರಿರಾವ್ ಹೊಸಬಾಳೆ, ಎನ್.ಗಣಪತಿರಾವ್, ಎಚ್.ಎಸ್.ಮಂಜಪ್ಪ, ಕರಿಬಸಪ್ಪ ಶೆಟ್ಟಿ, ಎನ್.ಮಂಜಪ್ಪ, ನಾಡಿಗ್ ಲಕ್ಷ್ಮಣರಾವ್, ಪಾಂಗಾಳ ಡಾಕ್ಟರ್, ಕೃಷ್ಣಮೂರ್ತಿ ಭಾವೆ ಸೇರಿದಂತೆ ಅನೇಕ ಸಹಕಾರಿ ಧುರೀಣರ ಮತ್ತು ಚಿಂತಕರ ಪರಿಶ್ರಮದಿಂದ ಸಂಘವು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಡಿ.ಎಸ್.ಶಂಕರ್.