ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ, ಸದಸ್ಯ ಸಿ.ಬಿ.ಪಾಪಣ್ಣ, ಖಾದಿ ರಮೇಶ್, ಜೈಲಾಬ್ದೀನ್, ಅನ್ವರ್ ಸಾಬ್, ಸುರೇಶ್ ಗೌಡ, ದಿಂಡಾವರ ಮಹೇಶ್, ಸೂರಪ್ಪನಹಟ್ಟಿ ನಾಗರಾಜ, ಸರಸ್ವತಿಹಟ್ಟಿ ಶಿವಣ್ಣ, ಬಂಡೆ ಕೃಷ್ಣಪ್ಪ, ಲಕ್ಕೇನಹಳ್ಳಿ ಜಯರಾಂ, ಶ್ರೀನಿವಾಸ್, ರಂಗಸ್ವಾಮಿ, ಮೂರ್ತಿ ಇದ್ದರು.