ಸುಮಾರು ಅರ್ಧ ಗಂಟೆವರೆಗೂ ನಡೆದ ಜಗಳ ಕೊನೆಗಾಣುವ ಲಕ್ಷಣಗಳು ಗೋಚರಿಸಲಿಲ್ಲ. ಕಾರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವೆ ಎಂದು ಆಟೊದವರು ಹೇಳಿದರೆ, ಇಷ್ಟಕ್ಕೆಲ್ಲ ಕಾರಣ ಬಿಆರ್ಟಿಎಸ್ ಅಧಿಕಾರಿಗಳು. ರಸ್ತೆಯಲ್ಲಿ ನೀರು ನಿಲ್ಲುತ್ತದೆ ಎಂಬುದು ಗೊತ್ತಿದ್ದೂ ಸುಮ್ಮನಿದ್ದಾರೆ ಎಂದು ಕಾರು ಮಾಲೀಕ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಹರಿಹಾಯ್ದರು. ಎಲೆಕ್ಟ್ರಿಕ್ ಎಂಜಿನ್ ಕಾರು ಆಗಿದ್ದರಿಂದ ನಿಂತಲ್ಲಿಯೇ ನಿಂತುಕೊಂಡಿತು.