‘ಕಾಂಗ್ರೆಸ್ ಪಕ್ಷ ಜಾತಿ ಧರ್ಮದ ಭೇದ ಎಣಿಸದೆ ರೈತರು, ಶೋಷಿತರು, ಯುವಕರು, ಮಹಿಳೆಯರು, ಬಡವರು ಹೀಗೆ ಎಲ್ಲರಿಗೂ ಯೋಜನೆಗಳನ್ನು ತಲುಪುವಂತೆ ಮಾಡಿದೆ. ಸೂಳೇಬಾವಿ ಗ್ರಾಮಕ್ಕೆ ಮಸೀದಿ ಕಟ್ಟಡಕ್ಕೆ ₹ 12 ಲಕ್ಷ , ₹ 50ಲಕ್ಷ ವೆಚ್ಚದಲ್ಲಿ ಎರಡು ಶಾದಿಮಹಲ್, ಮಾದರಿ ಬಸ್ ನಿಲ್ದಾಣವನ್ನು ₹ 75ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದರು.