ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಮಾತನಾಡಿದರು. ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ವೈ.ಯಂ.ಕರುಂಬಯ್ಯ, ಕುಮಾರಪ್ಪ, ಮೋಹನ ದಾಸ್, ಮಹೇಶ್, ಓಡಿಯಪ್ಪನ ವಿಮಲಾವತಿ, ಚೈತ್ರಾ ಭಾರತೀಶ್, ಆರ್.ಎಂ.ಸಿ ಅಧ್ಯಕ್ಷ ಸತೀಶ್, ಸೋಮವಾರಪೇಟೆ ನಗರ ಸ್ಥಾನೀಯ ಸಮಿತಿ ಅಧ್ಯಕ್ಷ ಸೋಮೇಶ್ ಇದ್ದರು.