‘ಸುಳ್ಳು ಮೊಕದ್ದಮೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು. ಮುಂದೆ ನಡೆಯುವ ಕಾನೂನು ಅವ್ಯವಸ್ಥೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇರ ಹೊಣೆಯಾಗುತ್ತಾರೆ’ ಎಂದು ಎಚ್ಚರಿಸಿದರು. ಮುಖಂಡರಾದ ರಫೀಕ್ ಪಾಷಾ, ಸಯ್ಯದ ವಜೀದ್ ಅಹಮದ್, ಕಾಂತರಾಜು, ನಂಜುಂಡಪ್ಪ, ಬನಶಂಕರಿ ಬಾಬು, ಆರ್.ನವೀನ್ ಕುಮಾರ್, ಪ್ರಕಾಶ್, ಅಂಬರೀಶ್, ಮದನ್ ಸಿಂಗ್ ಇದ್ದರು.