ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಗಲೇಬೇಕೇ?

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಉಕ್ಕಿನ ಸೇತುವೆ ಯೋಜನೆ ಘೋಷಣೆ’

ಸಾರ್ವಜನಿಕರಿಂದ ನಿರಾಕರಣೆ

ಜನಾಭಿಪ್ರಾಯಕ್ಕೆ ಸರ್ಕಾರದ ಮನ್ನಣೆ.

‘ವಿಧಾನಸೌಧ ವಜ್ರಮಹೋತ್ಸವಕ್ಕೆ

ಕೋಟಿ ಕೋಟಿ ಬೇಕು

ಚಿನ್ನದ ಬಿಸ್ಕತ್ತು ಕೊಡಬೇಕು’

ಜನರಿಂದ ವ್ಯಾಪಕ ವಿರೋಧ

ತಿನ್ನುವ ಬಿಸ್ಕತ್ತಿಗೆ ಸೀಮಿತವಾಯ್ತು

ಜನಪ್ರತಿನಿಧಿಗಳ ಉನ್ಮಾದ.

ಹೀಗೆ ಎಲ್ಲದಕ್ಕೂ ಕೂಗಲೇಬೇಕೇನು

ಜನ ಸಮೂಹ?

-ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT