ರಾಯಚೂರು, ಯರಗೇರಾ, ಇಡಪನೂರು, ತಲಮಾರಿ, ಗಿಲ್ಲೆಸಗೂರು, ಕೈಗಾರಿಕಾ ಪ್ರದೇಶವಾದ ವಡ್ಲೂರು ಕ್ರಾಸ್, ಶಕ್ತಿನಗರ ಮತ್ತು ದೇವಸಗೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಈ ಜಾಗೃತಿ ಜಾಥಾ ಸಂಚರಿಸಿತು. ವಿವಿಧೆಡೆ ಸಭೆಗಳ ಮೂಲಕ ಜನರಿಗೆ ರಷ್ಯಾದ ಕ್ರಾಂತಿ ಸಾಧನೆಗಳ ಬಗ್ಗೆ ವಿವರಿಸಲಾಯಿತು. ಜಾಥಾದಲ್ಲಿ ರಾಮಣ್ಣ ಎಂ, ವೈ.ಪಿ. ಸಾಗರ್, ಎಎಸ್ಶಿರಸ್ಯಾಡ್, ಸುಹಾಸ್, ಸಲೀಮ್ ಇದ್ದರು.