ಕುಕ್ಕುರಗಾಲಿನಲ್ಲಿ ಕುಳಿತು ಕೊಂಡಿರುವ ಭಂಗಿಯಲ್ಲಿರುವ ನಗ್ನದೇಹದ ಎರಡು ಚಿತ್ರಗಳಿಗೆ ಟಿಪ್ಪು ಸುಲ್ತಾನ್ ಹಾಗೂ ಸಿದ್ದರಾಮಯ್ಯ ಮುಖದ ಚಿತ್ರ ಜೋಡಿಸಿ ‘ಟಿಪ್ಪು ಮತ್ತು ಸಿದ್ದು’ ಎಂದು ತಲೆಬರಹ ನೀಡಿ ಯೋಗೀಶ್ ಪ್ರಭು ಎಂಬವರು ತನ್ನ ಫೇಸ್ಬುಕ್ನಲ್ಲಿ ಹಾಕಿದ್ದರು. ಇದನ್ನು ಸದಾನಂದ ಕಾರ್ಕ್ಲಬ್ ಎಂಬವರು ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.