ಜೆಡಿಎಸ್ ಪರಿಶಿಷ್ಟ ಜಾತಿ ಘಟಕದತಾಲ್ಲೂಕು ಕಾರ್ಯಾಧ್ಯಕ್ಷ ಎಂ.ಶಂಕರ್, ಹಿರಿಯ ಉಪಾಧ್ಯಕ್ಷ ಆಂಜಿನಪ್ಪ, ಉಪಾಧ್ಯಕ್ಷರಾದ ಎಂ.ಕೆಂಪರಾಜು, ಮುನಿರಾಜು, ನಾರಾಯಣಪ್ಪ, ಶಿವಾನಂದ, ಪ್ರಧಾನ ಕಾರ್ಯದರ್ಶಿ ಎಂ.ಶ್ರೀನಿವಾಸ್, ಕಾರ್ಯದರ್ಶಿಗಳಾದ ಮುನಿರಾಜು, ರಾಮಣ್ಣ, ವೇಣುಗೋಪಾಲ, ನರಸಿಂಹಮೂರ್ತಿ, ಮುಖಂಡರಾದ ಕೆ. ಮಂಜುನಾಥ್, ಚಂದ್ರನಾಯ್ಕ, ಶ್ರೀನಿವಾಸ್, ವೆಂಕಟೇಶ್, ಚಂದ್ರು, ಸಿ.ನಾಗರಾಜು, ಮುನಿಕೃಷ್ಣ, ಗಣೇಶ್ ಬಾಬು ಕಾರ್ಯಕಾರಿ ಮಂಡಳಿ ಸದಸ್ಯರಾದ ನರಸಿಂಹಮೂರ್ತಿ, ಚನ್ನಕೇಶವ, ಮುನಿಕೃಷ್ಣ, ಜಿ.ಮುನಿಕೃಷ್ಣ, ಮುನಿಯಪ್ಪ, ಮುನಿರಾಜು, ಶಿವಾನಂದ, ರವಿಚಂದ್ರ, ರಂಗಪ್ಪ,ರಮೇಶ್ ಇದ್ದರು.