ಪ್ರಯಾಣಿಕರು ಲೈಫ್ ಜಾಕೆಟ್ ಕೇಳಿದ್ದರೂ, ಏನೂ ಆಗಲ್ಲ ಎಂದು ಬೋಟ್ ಆಪರೇಟರ್ಗಳು ಹೇಳಿದ್ದರು, ದೋಣಿ ಮರಳುದಿಣ್ಣೆಗೆ ಬಡಿದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ದೋಣಿಯಲ್ಲಿದ್ದ ಹೆಚ್ಚಿನ ಮಹಿಳೆಯರಿಗೆ ಈಜಲು ಬರುತ್ತಿರುತ್ತಿರಲಿಲ್ಲ. ದುರಂತ ಸಂಭವಿಸಿದೊಡನೆ ಅಲ್ಲಿನ ಮೀನುಗಾರರು ಕೆಲವರನ್ನು ರಕ್ಷಿಸಿದ್ದಾರೆ.