‘ಇತರ ಸಮುದಾಯಗಳ ವಸತಿ ಶಾಲೆಗಳಂತೆಯೇ ಬಂಜಾರ ಸಮಾಜದ ಮಕ್ಕಳಿಗೆ ಪ್ರತ್ಯೇಕವಾದ ವಸತಿ ಶಾಲೆ ಆರಂಭಿಸುವಂತೆ ಸಚಿವ ಎಚ್.ಆಂಜನೇಯ ಅವರಿಗೆ ನಾಲ್ಕು ವರ್ಷಗಳ ಹಿಂದೆ ಮನವಿ ಮಾಡಲಾಗಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅದಕ್ಕಾಗಿ ಸುಮಾರು ₹700 ಕೋಟಿ ಹಣವಿದೆ. ಆದರೆ, ಅದು
ಈತನಕ ಬಳಕೆ ಆಗಿಲ್ಲ. ರಾಜ್ಯದಲ್ಲಿ ತಕ್ಷಣ ಬಂಜಾರ ಸಮಾಜದ ಮಕ್ಕಳಿಗೆ ವಸತಿ ಶಾಲೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.