‘ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೇ?’, ‘ಕನ್ನಡ ರಂಗಭೂಮಿ: ಪರಂಪರೆ, ಪರಿವರ್ತನೆ, ಮತ್ತು ಭವಿಷ್ಯ’, ಕನ್ನಡ ಲಿಪಿಯ ಸುಧಾರಣೆ, ಅಡಿಗರ ಕವಿತೆಗಳ ಓದು, ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ನೀತಿ, ಆದಿಲ್ಶಾಹಿ ಸಾಹಿತ್ಯ, ಸಾಹಿತ್ಯ ಕೃತಿಗಳ ಮರು ಓದು, ಕಾವ್ಯ ಮತ್ತು ಸಂಗೀತದ ಸಂಬಂಧ, ಪರಿಸರ ಮತ್ತು ಅಭಿವೃದ್ಧಿ ಹೀಗೆ ಹಲವಾರು ಗೋಷ್ಠಿಗಳು ನಡೆಯಲಿವೆ.