ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಸೇನಪ ಅಮರಾಪೂರ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಭೀಮಣ್ಣ, ಮಹೇಶಕುಮಾರ, ವೆಂಕಟೇಶ ದಿನ್ನಿ, ತಾಲ್ಲೂಕು ಘಟಕದ ಅಧ್ಯಕ್ಷ ನಿರುಪಾದಿ ಸಾಸಲಮರಿ, ಪ್ರಧಾನ ಕಾರ್ಯದರ್ಶಿ ಬಸವರಾಜ, ಉಪಾಧ್ಯಕ್ಷ ವೀರೇಶ ಬೂದಿವಾಳಕ್ಯಾಂಪ್, ಬಾಲರಾಜ, ಸಂಘಟನಾ ಕಾರ್ಯದರ್ಶಿ ನಾಗರಾಜ ಗವಿಮನಿ, ಖಜಾಂಚಿ ಶರಣಬಸವ ಮಲ್ಕಾಪುರ, ನಾಗಲಿಂಗ ಇದ್ದರು.