ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌17 ದೋಣಿ, 180 ಮೀನುಗಾರರ ರಕ್ಷಣೆ

Last Updated 8 ಡಿಸೆಂಬರ್ 2017, 18:47 IST
ಅಕ್ಷರ ಗಾತ್ರ

ಕೊಚ್ಚಿ: ಒಖಿ ಚಂಡಮಾರುತದಿಂದ ಕಣ್ಮರೆಯಾಗಿದ್ದವರಿಗಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ನೌಕಾಪಡೆಯು  ಲಕ್ಷದ್ವೀಪದ ಸಮೀಪ 17  ದೋಣಿಗಳು ಮತ್ತು 180 ಮೀನುಗಾರರನ್ನು ಪತ್ತೆ ಮಾಡಿದೆ.

‘ಕನ್ಯಾಕುಮಾರಿ ಜಿಲ್ಲೆಯಲ್ಲಿ 66 ದೋಣಿಗಳು ಮತ್ತು 713 ಮೀನುಗಾರರ ರಕ್ಷಣೆ ಆಗಬೇಕಿದೆ’ ಎಂದು ಜಿಲ್ಲಾಧಿಕಾರಿ ಸಜ್ಜನ್ ಸಿಂಗ್ ಚವಾಣ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT