‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಮೂರು ವರ್ಷಗಳಿಂದ ಅತ್ಯಾಚಾರ, ಕೊಲೆ, ದೊಂಬಿ ಸೇರಿದಂತೆ ಹಲವು ಅಹಿತಕರ ಘಟನೆಗಳು ನಡೆದರೂ ಸರ್ಕಾರ ಕಣ್ಣು ಮುಚ್ಚಿ ಕೂತಿದೆ’ ಎಂದರು. ಲಾಲಪ್ಪ ಹೊಸಮನಿ, ಮರೆಪ್ಪ ಮಲ್ಲಾ, ಬಸವಣ್ಣೆಪ್ಪ ಮಾಳಳ್ಳಿಕರ್, ಮರೆಪ್ಪ ಹದನೂರ, ಸಿದ್ದು ಬಸರಿಗಿಡ, ಲಾಲು ಮಾಳಳ್ಳಿಕರ್, ಯಮನಪ್ಪ, ಸಿದ್ದಪ್ಪ ಹದನೂರ, ರವಿ ಯಮನೂರ, ಧರ್ಮಸಿಂಗ್ ಹೊಸ್ಮನಿ ಇದ್ದರು.