ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ನಾಗೇಂದ್ರ ಕಟಕೋಳ, ಗಂಗಾಧರ, ಬಸವರಾಜ ರೊಡ್ಡನವರ, ಕೆ.ಶಿವಲಿಂಗಪ್ಪ, ಡಾ.ಬಿ.ಎಸ್.ಕೇಲಗಾರ, ಎನ್.ಬಿ.ಪಾಟೀಲ, ವೀರಣ್ಣ ಅಂಗಡಿ, ಭಾರತಿ ಜಂಬಗಿ, ಸಿದ್ದು ಚಿಕ್ಕಬಿದರಿ, ಬಸವರಾಜ ಲಕ್ಷ್ಮೇಶ್ವರ, ಬಸವರಾಜ ಹಾದಿಮನಿ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯ್ತಿ ಸದಸ್ಯ ನೀಲಪ್ಪ ಎಂ. ಈಟೇರ, ಪ್ರಕಾಶ ಪೂಜಾರ ಮತ್ತು ಇತರರು ಇದ್ದರು.