ತಹಶೀಲ್ದಾರ್ ಕೆ.ಚಂದ್ರಮೌಳಿ, ಬಿಇಒ ಮಲ್ಲಿಕಾರ್ಜುನ, ಉಪನಿರ್ದೆ ಶಕರ ಕಚೇರಿಯ ವಿಷಯ ಪರಿವೀಕ್ಷಕ ಮಹದೇವ, ತಾಪಂ ಸದಸ್ಯ ವೈ.ಕೆ. ಮೋಳೆ ನಾಗರಾಜು, ಸಮತಾ ಸೈನಿಕ ದಳದ ಸಂಘಸೇನಾ, ಕೆ.ಎಂ. ನಾಗರಾಜು, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ, ಚಕ್ರವರ್ತಿ, ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಮುಖಂಡ ಪಿ.ಮಾದೇಶ್, ಚಂದ್ರಶೇಖರ್, ಕೃಷ್ಣಮೂರ್ತಿ, ಸಿದ್ದರಾಜು, ಮದ್ದೂರು ಅನಂತ್, ಸ್ವಾಮಿ ಕೊಮಾರನಪುರ, ದುಗ್ಗಹಟ್ಟಿ ಮಾದೇಶ್, ಸೋಮಣ್ಣ, ರಾಮಪುರ ರಂಗಸ್ವಾಮಿ, ಕಾಳಿಪ್ರಸಾದ್, ಲಿಂಗರಾಜು, ಮಂಜು ನಾಥ್, ಮಲ್ಲರಾಜು, ಶಂಕರಮೂರ್ತಿ ಇತರರು ಹಾಜರಿದ್ದರು.