ಸಭೆಯಲ್ಲಿ 45 ಪೋತಿ ವಿರಾಸತ್, 2 ಹೆಸರು ತಿದ್ದುಪಡಿ, 6 ವೃದ್ಧಾಪ್ಯ ವೇತನದ ಅದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷ ದೇವರೆಡ್ಡಿ ಗಾಣದಾಳ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಹಟ್ಟಿ, ಗ್ರಾಮಲೆಕ್ಕಧಿಕಾರಿಗಳಾದ ರುದ್ರಪ್ಪ, ಮೈಬೂಬ್ ಸಾಬ್, ದುರಗಪ್ಪ, ಪ್ರಹ್ಲಾದ್ ಚಿಂಚೋಡಿ ಇದ್ದರು.