ತಂಡ ಇಂತಿದೆ: ಸಂಜಯ್ ಎಂ.ತಾಪಲ್ (ನಾಯಕ), ನಿತಿನ್ ಆರ್.ಗುಂಟೆ (ಉಪ ನಾಯಕ), ಅಂಕಿತ್ ಕೃಷ್ಣ, ಜಿ.ಎ. ಬಿಪಿನ್ ಕೃಷ್ಣ, ಟಿ.ಪಿ.ಪ್ರಫುಲ್, ಪ್ರವೀಣ್ ಮೆನನ್, ಜಿ.ಎ. ಬಿಜೋಸ್ ಕೃಷ್ಣ, ಎಂ.ಕರಣ್ ರಾಜ್, ಮನೋಜ್ ಅಳಂದ್ಕರ್, ಟಿ.ಪಿ.ಪ್ರಜ್ವಲ್, ಸಾಯಿ ತೇಜ, ಬಿ.ಎ.ಮಂದಾರ್, ಶುಭಂ ಯಾದವ್, ಡಿ.ಪುನೀತ್, ಹಿಮಾಂಶು ಪಾಂಡೆ ಮತ್ತು ಎಲ್.ವೆಂಕಟೇಶ್. ಕೋಚ್: ರಾಘವ್ ಮತೂಡ್. ಮ್ಯಾನೇಜರ್: ಎನ್.ಮಧು.