ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೂಲ್‌ ಇಂಡಿಯಾ ಕಪ್‌ಗೆ ರಾಜ್ಯ ತಂಡ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಕ್ರೀಡಾ ಅಭಿ ವೃದ್ಧಿ ಸಂಸ್ಥೆ (ಎಸ್‌.ಎಸ್‌.ಪಿ.ಎಫ್‌) ‘ಸ್ಕೂಲ್‌ ಇಂಡಿಯಾ ಕಪ್‌’ಗಾಗಿ ನಡೆಯಲಿರುವ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗೆ ಶುಕ್ರವಾರ ಕರ್ನಾಟಕ ತಂಡ ವನ್ನು ಪ್ರಕಟಿಸಿದೆ. ಈ ಟೂರ್ನಿ ಜನವರಿ 15ರಿಂದ 24ರವರೆಗೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜರುಗಲಿದೆ.

ತಂಡ ಇಂತಿದೆ: ಸಂಜಯ್‌ ಎಂ.ತಾಪಲ್‌ (ನಾಯಕ), ನಿತಿನ್‌ ಆರ್‌.ಗುಂಟೆ (ಉಪ ನಾಯಕ), ಅಂಕಿತ್‌ ಕೃಷ್ಣ, ಜಿ.ಎ. ಬಿಪಿನ್‌ ಕೃಷ್ಣ, ಟಿ.ಪಿ.ಪ್ರಫುಲ್‌, ಪ್ರವೀಣ್‌ ಮೆನನ್‌, ಜಿ.ಎ. ಬಿಜೋಸ್‌ ಕೃಷ್ಣ, ಎಂ.ಕರಣ್‌ ರಾಜ್‌, ಮನೋಜ್‌ ಅಳಂದ್‌ಕರ್‌, ಟಿ.ಪಿ.ಪ್ರಜ್ವಲ್‌, ಸಾಯಿ ತೇಜ, ಬಿ.ಎ.ಮಂದಾರ್‌, ಶುಭಂ ಯಾದವ್‌, ಡಿ.ಪುನೀತ್‌, ಹಿಮಾಂಶು ಪಾಂಡೆ ಮತ್ತು ಎಲ್‌.ವೆಂಕಟೇಶ್. ಕೋಚ್‌: ರಾಘವ್‌ ಮತೂಡ್‌. ಮ್ಯಾನೇಜರ್‌: ಎನ್‌.ಮಧು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT