ಪುರಸಭೆ ಅಧಿಕಾರಿ ಆದಪ್ಪ ಸುರಪುರಕರ್, ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ದೇವಸ್ಥಾನ ಉಸ್ತುವಾರಿ ಅಧಿಕಾರಿ ಪ್ರವೀಣ ಕುಮಾರ, ಕಂದಾಯ ನಿರೀಕ್ಷಕ ರವಿ, ಗ್ರಾಮಲೆಕ್ಕಿಗ ಸಂತೋಷರಡ್ಡಿ, ಪುರಸಭೆ ಸಿಬ್ಬಂದಿ, ಮುಖಂಡರಾದ ಹಣಮಂತರಾಯಗೌಡ ಜಹಾಗೀರ ದಾರ, ದಶರಥ ಆರೇಶಂಕರ, ಬಸವರಾಜ ಆರೇಶಂಕರ, ರಾಮಯ್ಯ ಶೆಟ್ಟಿ, ಅಯ್ಯಣ್ಣ ಪೂಜಾರಿ, ಸೋಮನಿಂಗಪ್ಪ ದೇಸಾಯಿ, ಗುಂಡಪ್ಪ ಸೊಲ್ಲಾಪೂರ, ಪರಮಣ್ಣ ಪೂಜಾರಿ, ಪರಮಣ್ಣ ತೇರಿನ್, ರಾಜು ಹವಾಲ್ದಾರ್, ಮುದ್ದಣ್ಣ ಅಮ್ಮಾಪುರ್, ಬಸವರಾಜ ಕಮತಗಿ, ಚಂದಪ್ಪ ಜಂಪಾ, ಚಂದ್ರು ವಜ್ಜಲ್, ಆದಯ್ಯ ಗುರಿಕಾರ್, ಪರಮಣ್ಣ ವಡಿಕೇರಿ, ದೇವಪ್ಪ ಜಂಪಾ, ಗುಡದಪ್ಪ ಬಿಳೇಭಾವಿ ಇದ್ದರು.