ಮಂಜುಳಾ ವೆಂಕಟೇಶಯ್ಯ, ವಿವೇಕಾನಂದಗೌಡ ಪಾಟೀಲ, ಹು.ಬಾ.ವಡ್ಡಟ್ಟಿ, ಅರುಣ ಕುಲಕರ್ಣಿ, ಬಸವರಾಜ ನೆಲಜೇರಿ, ಚೈತ್ರಾ ವಿಶ್ವ ಬ್ರಾಹ್ಮಣ, ಶಿಲ್ಪಾ ಕುರಿ, ಶೈನಾಜ ಕಟ್ಟಿಮನಿ, ಮರಳುಸಿದ್ಧಪ್ಪ ದೊಡ್ಡಮನಿ, ಎಸ್.ಬಿ.ದೊಡ್ಡಣ್ಣವರ, ಅನುಸೂಯಾ ಮಿಟ್ಟಿ, ಸದಾಶಿವ ದೊಡ್ಡಮನಿ, ಶಿವಶಂಕರಪ್ಪ ಅರಟ್ಟಿ ಅವರು ಕವನ ವಾಚನ ಮಾಡಿದರು.