ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕಾಮತ್, ರಾಮಕೃಷ್ಣ ವಿದ್ಯಾ ಸಂಸ್ಥೆಯ ಮುಖ್ಯಸ್ಥ ದೇವರಾಜ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಉಪಾಧ್ಯಕ್ಷ ಚಂದ್ರಶೇಖರ ಶೇಟ್, ಪ್ರಮುಖರಾದ ಗಣೇಶ ಮೂರ್ತಿ, ಭಾರತಿ ರಾಮಕೃಷ್ಣ, ಸುಧಾಕರ, ವಿದ್ಯಾರ್ಥಿಗಳಾದ ರಕ್ಷಾ, ದೀಪ್ತಿ, ಅನನ್ಯ ಜಿ.ಭಟ್, ಎಂ.ಎಸ್.ಸತ್ಯ ಹಾಜರಿದ್ದರು.