‘ಸಿನಿಮಾವನ್ನು ವೀಕ್ಷಿಸಿದ್ದ ತಜ್ಞರ ಸಲಹೆಯನ್ನು ಕಡೆಗಣಿಸಿ, ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷರು ‘ಪದ್ಮಾವತ್’ಗೆ ಪ್ರಮಾಣಪತ್ರ ನೀಡಿದ್ದಾರೆ. ಚಿತ್ರ ಬಿಡುಗಡೆಗೆ ನೀವು ದಿನಾಂಕ ನಿಗದಿ ಮಾಡುತ್ತಲೇ ಇರಿ. ಏನೇ ಆದರೂ ನಾವು ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಯಾವುದೇ ಅನಾಹುತ ಆದರೂ ಚಿತ್ರದ ನಿರ್ದೇಶಕ ಸಂಜಯ್ ಕುಮಾರ್ ಬನ್ಸಾಲಿಯೇ ಹೊಣೆ’ ಎಂದು ಕಾಲವಿ ಎಚ್ಚರಿಕೆ ನಿಡಿದ್ದಾರೆ.