ಅಧ್ಯಕ್ಷತೆಯನ್ನು ಪ್ರಾಂಶುಪಾಲ ಕೆ.ಪೂರ್ಣೇಶ್ ವಹಿಸಿ ಮಾತನಾಡಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್, ಸಮಾಜ ಶಾಸ್ತ್ರ ಉಪನ್ಯಾಸಕ ಐ.ಎಂ.ರಾಜೀವ, ಉಪನ್ಯಾಸಕರಾದ ಡಾ.ಅಣ್ಣಪ್ಪ ಎನ್.ಮಳೀಮಠ್, ದಿನಕರನಾಯ್ಕ,ರುಖಿಯತ್, ಹೇಮಲತಾ, ಸತೀಶ್, ವಿಶ್ವನಾಥ್, ಗ್ರಂಥಪಾಲಕ ಕೃಷ್ಣನಾಯ್ಕ. ವಿದ್ಯಾರ್ಥಿಗಳಾದ ನಿಸರ್ಗ, ಬೇಸಿಲ್ ಪಾಲ್ಗೊಂಡಿದ್ದರು.