‘ದೇಶದ ಸಂವಿಧಾನ, ವಿಶ್ವಸಂಸ್ಥೆಯ ಒಡಂಬಡಿಕೆ ಎಲ್ಲವೂ ಬಸವ ತತ್ವದ ಮೇಲೆಯೇ ನೆಲೆ ನಿಂತಿವೆ. ಬಸವಾದಿ ಶರಣರು ಕೊಟ್ಟ ಧರ್ಮದ ಮಹತ್ವ ಅರಿಯದ ನಮ್ಮ ಲಿಂಗಾಯತರಷ್ಟು ಮೂರ್ಖರು, ಹೇಡಿಗಳು, ದಡ್ಡರು ಈ ಜಗತ್ತಿನಲ್ಲಿಯೇ ಇಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ’ ಎಂದು ಸಮಾರಂಭ ಉದ್ಘಾಟಿಸಿದ ಬಿಜೆಪಿ ಮುಖಂಡ ಶಂಕರ ಬಿದರಿ ಆಕ್ರೋಶ ವ್ಯಕ್ತಪಡಿಸಿದರು.