ಕೃಷ್ಣ ಬೈರೇಗೌಡ, ‘ಈ ಕಾರ್ಯಕ್ರಮದಲ್ಲಿ ಸರ್ಕಾರದ ಪಾತ್ರವೇನಿಲ್ಲ. ಪ್ರತಿಷ್ಠಾನ ನೀಡುವ ವರದಿಯನ್ನು ಆಧರಿಸಿ, ಸಿರಿಧಾನ್ಯಗಳನ್ನು ಬಿಸಿಯೂಟದಲ್ಲಿ ಸೇರಿಸುವ ಬಗ್ಗೆ ಕ್ರಮಕೈಗೊಳ್ಳುತ್ತೇವೆ’ ಎಂದರು. ‘ಸಿರಿಧಾನ್ಯ ಬೆಳೆಯುವ ರೈತರ ವಿವರಗಳನ್ನು ಪ್ರತಿಷ್ಠಾನದವರಿಗೆ ಒದಗಿಸುತ್ತೇವೆ. ಅವರು ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನು ಖರೀದಿಸಬಹುದು’ ಎಂದರು.