ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮಾತನಾಡಿದರು. ಸಮಾಜದ ಮುಖಂಡರಾದ ಮಂಜುನಾಥ ಭೀಮಕ್ಕನವರ, ಮಾರುತಿ ಕಬ್ಬೇರ, ಗುರಪ್ಪ ಜಡ್ಡಿ, ಯಲ್ಲಪ್ಪ ಸುಣಗಾರ, ಮನೋಜಕುಮಾರ ಕರ್ಜಗಿ, ಅರವಿಂದ ಏಗನಗೌಡರ, ಮಹಾದೇವಪ್ಪ ಸುಣಗಾರ, ಹನುಮಂತಪ್ಪ ಇಟಗಿ, ವಿಮಾ ಬಳ್ಳಾರಿ, ಶಿವಾನಂದ ಜಾಲರ, ಹನುಮಂತಪ್ಪ ಅಂಬಿಗೇರ ಇದ್ದರು.