ಇದೇ ವಲಯದಲ್ಲಿ ಈ ಹಿಂದೆ ಜಂಟಿ ಆಯುಕ್ತರಾಗಿದ್ದ ವೀರಭದ್ರಪ್ಪ ಮತ್ತು ಈಗಿನ ಜಂಟಿ ಆಯುಕ್ತ ತಿಪ್ಪೇಸ್ವಾಮಿ, ಮುಖ್ಯ ಎಂಜಿನಿಯರ್ಗಳಾದ ನಾಗರಾಜ್, ಗೋವಿಂದರಾಜ್, ಎಂಜಿನಿಯರ್ಗಳಾದ ಇದಯ ವೆಂಡನ್, ರುದ್ರವಾಡಿ, ಶ್ರೀನಿವಾಸ್, ಡಿ.ಸಿ.ಉಮೇಶ್, ಲೋಕೇಶ್, ಬಸವರಾಜ್, ಭಾಸ್ಕರ್, ನಂಜಪ್ಪ ವೀರಪ್ಪ, ವೆಂಕಟೇಶ್, ವಿಜಯ್ ಕುಮಾರ್ ಮತ್ತು ಶಶಿಕುಮಾರ್ ವಿರುದ್ಧ ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.