ರಾಜ್ಯ ಸರ್ಕಾರವು 2005ರಿಂದ 2015ರವರೆಗೆ ನಡೆದಿರುವ ಕೋಮು ಗಲಭೆಗಳ ವರದಿ ಕೇಳಿದ್ದು, ಅಲ್ಪ ಸಂಖ್ಯಾತರ ಮೇಲಿನ ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ 'ರಾಜ್ಯ ಸರ್ಕಾರವು ರೈತರು, ಕನ್ನಡಪರ ರಾಟಗಾರರ ವಿರುದ್ಧದ ಪ್ರಕರಣಗಳ ವರದಿ ಕೇಳಿದ್ದು, ಅಂತಹವುಗಳನ್ನು ಮಾತ್ರ ಪರಿಶೀಲಿಸಲು ಚಿಂತನೆ ನಡೆದಿದೆ' ಎಂದರು.