‘ವ್ಯಕ್ತಿಗಳ ಗುರುತು ಪತ್ತೆಗೆ ಅವರ ಬೆರಳಿನ ಅಚ್ಚು ಮತ್ತು ಕಣ್ಣಿನ ಪಾಪೆಯ ಮಾದರಿಯೇ ಸಾಕು. ಡಿಎನ್ಎ ಮಾದರಿಯ ಅವಶ್ಯಕತೆ ಇಲ್ಲ. ಆಧಾರ್ ಮಾಹಿತಿಗಳ ರಕ್ಷಣೆಗೆ ಪ್ರಬಲ ಕಾನೂನಿನ ನೆರವಿದೆ. ವ್ಯಕ್ತಿಗಳ ಜೈವಿಕ ಮಾಹಿತಿಗಳನ್ನು ಪ್ರಾಧಿಕಾರವು ಯಾರಿಗೂ ನೀಡುವುದಿಲ್ಲ’ ಎಂದು ಟ್ವಿಟರ್ನಲ್ಲಿ ಆಧಾರ್ ಪ್ರಾಧಿಕಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಹೇಳಿದ್ದಾರೆ.