ಕೃಷಿ ಸಾಧಕರಾದ ಹರಿದಾಸ ರಾವ್ ಪಣಿಯೂರು, ಕೃಷ್ಣ ಪ್ರಭು, ಹಾಜಿ ರಫೀಕ್ ಅಹ್ಮದ್ ಮಲ್ಲಾರ್, ಕಾಮಿಲ್ ಸಿಕ್ವೇರಾ ಮಣಿಪುರ, ನಾರಾಯಣ ನಾಯಕ್ ಪೆರ್ಣಂಕಿಲ, ಹರಿಣಿ ಸುದರ್ಶನ ರಾವ್ ಕುಂಜಾರುಗಿರಿ, ಪ್ರಭಾಕರ ಶೆಟ್ಟಿ, ರಾಮಚಂದ್ರ ಭಟ್ ಪುಣಚೂರು ಸನ್ಮಾನಿಸಲಾಯಿತು. ಕಾಸರಗೋಡು ಸಿಪಿಸಿಆರ್ಐ ಪ್ರಧಾನ ವಿಜ್ಞಾನಿ ಡಾ. ರವಿ ಭಟ್ ದಿಕ್ಸೂಚಿ ಭಾಷಣ ಮಾಡಿದರು.