ವಿಜಯಪುರ: ಬೆಂಗಳೂರಿನಿಂದ ಕಸವನ್ನು ಸಾಗಾಣಿಕೆ ಮಾಡಿಕೊಂಡು ಬರುವ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಕಸದ ಲಾರಿಗಳು ರಸ್ತೆ ಉದ್ದಕ್ಕೂ ರಸ್ತೆ ಉಬ್ಬುಗಳಲ್ಲಿ ಕಸವನ್ನು ಬೀಳಿಸಿಕೊಂಡು ಹೋಗುತ್ತಿರುವುದರಿಂದ ಕಸದ ದುರ್ವಾಸನೆಯಿಂದ ಇಲ್ಲಿ ವಾಸ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರಾದ ಮುನೇಗೌಡ, ಅರುಣ್ ಕುಮಾರ್, ಸೋಮಶೇಖರ್ ಆರೋಪಿಸಿದರು.