‘ವಾಹನವೊಂದರಲ್ಲಿ ಶಾಸಕರ ಬೆಂಬಲಿಗರು ಸೀರೆಯ ಕವರ್ ಹಾಗೂ ಕ್ಯಾಲೆಂಡರ್ಗಳನ್ನು ಹಳ್ಳಿಯ ಬಸ್ ನಿಲ್ದಾಣಕ್ಕೆ ತಂದಾಗ ಗ್ರಾಮದ ಬಹಳಷ್ಟು ಜನ ವಿರೋಧಿಸಿದರು. ಕೆಲವರು ‘ಹಂಚಲಿ ಬಿಡಿ, ನಿಮಗೆ ಬೇಕಿಲ್ಲ ಎಂದರೆ ತೆಗೆದುಕೊಳ್ಳಬೇಡಿ’ ಎಂದರು. ಇದರಿಂದ ಗ್ರಾಮದಲ್ಲಿ ಮಾತಿನ ಚಕಮಕಿ ನಡೆಯಿತು. ಕೊನೆಗೆ ವಾಹನದಲ್ಲಿದ್ದ ಉಡುಗೊರೆಗಳಿಗೆ ಗ್ರಾಮಸ್ಥರು ಬೆಂಕಿ ಹಚ್ಚಿದರು’ ಎಂದು ಪ್ರತ್ಯಕ್ಷದ
ರ್ಶಿಗಳು ತಿಳಿಸಿದ್ದಾರೆ.