ಸಾಹು ಮಹಾರಾಜ್ ಸಾಂಸ್ಕೃತಿಕ ವೇದಿಕೆಯಿಂದ ಸೋಮವಾರ ಮೀಸ ಲಾತಿ ವಿಚಾರವಾಗಿ ನಡೆದ ಸಭೆಯಲ್ಲಿ ಮಾತನಾಡಿ, ‘ಈ ಹೇಳಿಕೆ ಯಿಂದ ದಲಿತ ಸಮುದಾಯಕ್ಕೆ ನೋವಾಗಿದೆ. ಮೀಸಲು ಕ್ಷೇತ್ರ ಹೇಗೆ ಘೋಷಣೆ ಮಾಡಿದರು ಎಂಬ ವಿಚಾರದ ಬಗ್ಗೆ ಮುಖಂಡರಿಗೆ ಅರಿವಿಲ್ಲ. ವಾಸ್ತವ ತಿಳಿಯದೆ ಹೇಳಿಕೆ ನೀಡಿದ್ದಾರೆ. ಇದು ಸರಿಯಾದ ವರ್ತನೆಯಲ್ಲ. ಇದು ದಲಿತರಿಗೆ ಮಾಡಿರುವ ಅವಮಾನ’ ಎಂದು ಆರೋಪಿಸಿದರು.