ಪಂಚಾಯಿತಿ ಸದಸ್ಯ ಕೆ.ಟಿ.ಮಿತ್ರ, ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಕೆ.ವಿಜಯ್, ನಿರ್ದೇಶಕ ಎಚ್.ಎಸ್. ಇನೇಶ್, ಮಾಕಾರು ಶ್ರೀಕಾಂತ್, ಪದ್ಮನಾಭ, ಅಶೋಕ್, ತನಿಕೋಡು ರಾಘವೇಂದ್ರ, ಇಳಿಕೆರೆ ಅರುಣ, ಮೇಲ್ಬಿಕ್ಕಳಿ ಹರರೀಶ್, ಆತ್ರೊಳ್ಳಿ ನಾಗೇಶ್, ಕವೀಶ್, ಜನಾರ್ಧನ್, ಯಡ್ತಾಳ್ ತುಕ್ರ, ಶಿವರಾಂ, ಶ್ರೀನಿವಾಸ್, ಸೀನಯ್ಯ, ಶಂಕ್ರ, ನರಸಿಂಹ, ನಾಗರಾಜ್ ಜಗದೀಶ್ ಶಾನುವಳ್ಳಿ ಇದ್ದರು.
**
ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಬೆಳಾಲೆ ಈಶ್ವರ್ , ಹರಿಹರಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ