‘ಕೆಲವೇ ದಿನಗಳ ಹಿಂದೆ ಹಿಂದೂ ದೇವಾಲಯ ಮತ್ತು ಮಠಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿದ ‘‘ಕಳ್ಳ ಎತ್ತು’’ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬ ನಕಲಿ ಹಿಂದೂವಿನ ಜತೆ ವೋಟಿಗಾಗಿ ಅದೇ ಮಠಗಳಿಗೆ ಭೇಟಿ ಕೊಟ್ಟು ಅತಿ ವಿನಯ ಪ್ರದರ್ಶಿಸುತ್ತಿರುವುದು ಮನೆ ಮುರುಕ ಕಳ್ಳ ಎತ್ತಿನ ನೀಚ ರಾಜಕಾರಣಕ್ಕೆ ಸಾಕ್ಷಿ. #ಹಿಂದೂವಿರೋಧಿಕಾಂಗ್ರೆಸ್’ ಎಂದು ರವಿ ಟ್ವೀಟ್ ಮಾಡಿದ್ದಾರೆ.