ದಲಿತ ಒಕ್ಕೂಟ ಸಂಘಟನೆ ಅಧ್ಯಕ್ಷ ಗೋಪಾಲ ತೆಳಗೇರಿ, ಮರೆಪ್ಪ ಚಟ್ಟರಕರ್, ಮರೆಪ್ಪ ಈಟೆ, ಶ್ಯಾಂಸನ್ ಮಾಳಿಕೇರಿ, ಸಾಬಣ್ಣ ಸುಂಗಲಕರ್, ಅಯ್ಯಣ ಸುಂಗಲಕ್, ಶರಣಪ್ಪ ಕೂಯಿಲೂರ್, ಶರಣಪ್ಪ ನಾಟೇಕರ್, ನರೇಂದ್ರ ಅನವಾರ್, ಚಂದ್ರಶೇಖರ ಬಿರನಾಳ, ಮಲ್ಲಿನಾಥ ಸುಂಗಲಕರ್, ಸುರೇಶ ನಾಯಕ, ಚಂದಪ್ಪ ಮುನಿಯಪ್ಪನೋರ್, ಮಲ್ಲಿಕಾರ್ಜುನ ಹತ್ತಿಕುಣಿ, ಶಿವು ಕುರಕುಂಬಳ, ವಿನೋದ ಶಿರಗೋಳ, ಮೋನೆಶ ಗಿರೆಪ್ಪನೋರ್, ಶ್ರೀಕಾಂತ ಸುಂಗಲಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.