ಎಲ್ಲ ಗುಡಿಸಲುಗಳೂ ಕೂಲಿಕಾರರದ್ದಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗುಡಿಸಲಿನಲ್ಲಿದ್ದ ವಸ್ತುಗಳು, ಆಹಾರ ಪದಾರ್ಥಗಳು ಸುಟ್ಟು ಕರಕಲಾಗಿವೆ. ನೇತ್ರಾವತಿ, ಶಿವನಂಜಪ್ಪ, ವೆಂಕಟಯ್ಯ, ಪಾಂಚಾಳಮ್ಮ, ನರಸಮ್ಮ, ನಫ್ರಿನವಾಜ್, ನಾಗಮ್ಮ, ವಸಂತಮ್ಮ, ನಳಿನ, ವರಲಕ್ಷ್ಮಿ, ಮಂಜುಳ, ಅಂಬಿಕ. ಗುಡಿಸಲು ಕಳೆದುಕೊಂಡ ಸಂತ್ರಸ್ತರಾಗಿದ್ದಾರೆ. ಮೊದಲು ಒಂದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿತು.