ನ್ಯಾಯಾಲಯಗಳು, ಪಾಲಿಕೆ ಅಧಿಕಾರಿಗಳು, ಮಂತ್ರಿ– ಮಹೋದಯರು ಆದೇಶ ಕೊಟ್ಟರೂ ಹಲವಾರು ವರ್ಷಗಳಿಂದ ತೆಗೆಯಲಾಗದವುಗಳನ್ನು ಈಗ ಒಂದೇ ದಿನದಲ್ಲಿ ತೆರವು ಮಾಡಿರಬೇಕಾದರೆ ಅದಕ್ಕೆ ಚುನಾವಣಾ ಆಯೋಗದ ಚಾಟಿಯೇ ಕಾರಣ. ಇಷ್ಟು ದಿನ ಬೇಜವಾಬ್ದಾರಿಯಿಂದ ಇದ್ದ ಬಿಬಿಎಂಪಿಯ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ‘ಧೈರ್ಯ’ ಯಾರಿಗಾದರೂ ಇದೆಯೇ?
–ಕೆ.ಎನ್. ಭಗವಾನ್, ಬೆಂಗಳೂರು