ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ವಿಚ್ಛೇದನದ ಪ್ರಕರಣ ಕೋರ್ಟ್ನಲ್ಲಿರುವಾಗ ಹೆಂಡತಿ ಸತ್ತು ಹೋದರೆ ವಿಚ್ಛೇದನ ಯಾರಿಗೆ ಕೊಡಬೇಕು ಎಂಬಂತಿದೆಯೆಲ್ಲಾ ಈ ಪ್ರಕರಣ’ ಎಂದು ಚಟಾಕಿ ಹಾರಿಸಿದರು. ಇದೇ ವಿಚಾರಣೆ 11ಕ್ಕೆ ಮುಂದೂಡಲಾಗಿದೆ.
**
ಪಕ್ಷಾಂತರ ಪ್ರಶ್ನಿಸಿ ರಿಟ್
ಬೆಂಗಳೂರು: ರಾಯಚೂರು ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರಾದ ಎಸ್.ಶಿವರಾಜ್ ಪಾಟೀಲ ಹಾಗೂ ಮಾನಪ್ಪ ಡಿ.ವಜ್ಜಲ್ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.