2017ರ ಸೆಪ್ಟಂಬರ್ನಲ್ಲಿ ಬ್ಯಾಂಕ್ಗೆ ಹೋಗಿ ದೊರೆಸ್ವಾಮಿ ಅವರನ್ನು ಭೇಟಿಯಾಗಿದ್ದ ಆರೋಪಿ, ತನ್ನನ್ನು ರಾಜಕೀಯ ಮುಖಂಡ ಹಾಗೂ ದೊಡ್ಡ ಫೈನಾನ್ಶಿಯರ್ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ, ತನ್ನ ಹೆಸರಿನಲ್ಲಿ ಹೊಸ ಖಾತೆ ತೆರೆದುಕೊಟ್ಟರೆ, ಹೆಚ್ಚಿನ ವಹಿವಾಟು ನಡೆಸುವುದಾಗಿ ಹೇಳಿದ್ದ ಎಂದು ಪೊಲೀಸರು ಹೇಳಿದ್ದಾರೆ.