ಮಹಾಸಭಾ ಅಧ್ಯಕ್ಷ ಬಸಪ್ಪ ಮಾದರ, ಮುಖಂಡರಾದ ದುರುಗಪ್ಪ, ಪರಶುರಾಮ ಪೂಜಾರ, ಮೋಹನ ಪೆರೂರ, ವೆಂಕಟೇಶ, ಐ.ಎ. ದೊಡಮನಿ, ಡಿ.ಎಂ.ದೊಡಮನಿ, ರಂಗನಾಯಕ ತಪೇಲಾ, ಶ್ರೀನಿವಾಸ ಸಾಂಬ್ರಾಣಿ, ನಾರಾಯಣಬಾಬು ಇದ್ದರು.ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ತಹಶೀಲ್ದಾರ್ ಶಶಿಧರ ಮಾಡ್ಯಾಳ, ಸದಾನಂದ ಡಂಗನವರ, ಅಲ್ತಾಫ್ ಹಳ್ಳೂರ ಬಾಬೂಜಿಗೆ ಗೌರವ ಸಲ್ಲಿಸಿದರು.