<p>ಭಾರತದ ಹಿಂದಿನ ಪ್ರಧಾನಿ, ಈಗಿನ ಪ್ರಧಾನಿ ಮತ್ತು ಭವಿಷ್ಯದ ಪ್ರಧಾನಿಗಳು #ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ</p>.<p><strong>ಸಂಜಯ್ ಝಾ,@JhaSanjay</strong></p>.<p>ಸರಿಯಾಗಿ ಹೇಳಿದಿರಿ. ಗೌಡ, ಮೋದಿ ಮತ್ತು ಯೋಗಿ. ಹಿಂದಿನ, ಈಗಿನ ಮತ್ತು ಭವಿಷ್ಯದ ಪ್ರಧಾನಿಗಳು! #ಕರ್ನಾಟಕಚುನಾವಣೆ</p>.<p><strong>ಪ್ರಶಾಂತ,@cmprash</strong></p>.<p>ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರ ಬೆಂಬಲಿಗರಿಗೆ ಬಿಟ್ಟು ಬೇರೆ ಯಾರಿಗೂ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಧುನಿಕ ಚಂದ್ರಗುಪ್ತ ಮತ್ತು ಚಾಣಾಕ್ಯರು ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾರೆ. ಇಡೀ ದೇಶದಲ್ಲೇ, ಸುಳ್ಳಿನ ರಾಜನಿಗೆ ಪ್ರಶ್ನೆ ಕೇಳಲು ಧೈರ್ಯ ತೋರಿದ ಏಕೈಕ ವ್ಯಕ್ತಿ ಅವರು.</p>.<p><strong>ಚೇತನ್ ಕ್ಯಾತನಹಳ್ಳಿ,@chethankyt</strong></p>.<p>ಗುಜರಾತ್ ಚುನಾವಣೆಗೆ ಧನ್ಯವಾದಗಳು. ಆ ಸಂದರ್ಭದಲ್ಲಿ ಹಲವು ವಸ್ತುಗಳ ಮೇಲಿದ್ದ ಜಿಎಸ್ಟಿ ದರವನ್ನು ಶೇ 28ರಿಂದ 18ಕ್ಕೆ ಕಡಿತಗೊಳಿಸಲಾಯಿತು. ಈಗ ಕರ್ನಾಟಕದ ಚುನಾವಣೆಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಪೆಟ್ರೋಲ್/ಡೀಸೆಲ್ ಬೆಲೆ ಸ್ಥಿರವಾಗಿದೆ. ಆಗಾಗ ನಡೆಯುವ ಚುನಾವಣೆಗಳು ಕೂಡ ಜನರಿಗೆ ಲಾಭ ತರುತ್ತವೆ!</p>.<p><strong>ಪಿ. ಚಿದಂಬರಂ, @PChidambaram_IN</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತದ ಹಿಂದಿನ ಪ್ರಧಾನಿ, ಈಗಿನ ಪ್ರಧಾನಿ ಮತ್ತು ಭವಿಷ್ಯದ ಪ್ರಧಾನಿಗಳು #ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ</p>.<p><strong>ಸಂಜಯ್ ಝಾ,@JhaSanjay</strong></p>.<p>ಸರಿಯಾಗಿ ಹೇಳಿದಿರಿ. ಗೌಡ, ಮೋದಿ ಮತ್ತು ಯೋಗಿ. ಹಿಂದಿನ, ಈಗಿನ ಮತ್ತು ಭವಿಷ್ಯದ ಪ್ರಧಾನಿಗಳು! #ಕರ್ನಾಟಕಚುನಾವಣೆ</p>.<p><strong>ಪ್ರಶಾಂತ,@cmprash</strong></p>.<p>ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರ ಬೆಂಬಲಿಗರಿಗೆ ಬಿಟ್ಟು ಬೇರೆ ಯಾರಿಗೂ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಧುನಿಕ ಚಂದ್ರಗುಪ್ತ ಮತ್ತು ಚಾಣಾಕ್ಯರು ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾರೆ. ಇಡೀ ದೇಶದಲ್ಲೇ, ಸುಳ್ಳಿನ ರಾಜನಿಗೆ ಪ್ರಶ್ನೆ ಕೇಳಲು ಧೈರ್ಯ ತೋರಿದ ಏಕೈಕ ವ್ಯಕ್ತಿ ಅವರು.</p>.<p><strong>ಚೇತನ್ ಕ್ಯಾತನಹಳ್ಳಿ,@chethankyt</strong></p>.<p>ಗುಜರಾತ್ ಚುನಾವಣೆಗೆ ಧನ್ಯವಾದಗಳು. ಆ ಸಂದರ್ಭದಲ್ಲಿ ಹಲವು ವಸ್ತುಗಳ ಮೇಲಿದ್ದ ಜಿಎಸ್ಟಿ ದರವನ್ನು ಶೇ 28ರಿಂದ 18ಕ್ಕೆ ಕಡಿತಗೊಳಿಸಲಾಯಿತು. ಈಗ ಕರ್ನಾಟಕದ ಚುನಾವಣೆಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಪೆಟ್ರೋಲ್/ಡೀಸೆಲ್ ಬೆಲೆ ಸ್ಥಿರವಾಗಿದೆ. ಆಗಾಗ ನಡೆಯುವ ಚುನಾವಣೆಗಳು ಕೂಡ ಜನರಿಗೆ ಲಾಭ ತರುತ್ತವೆ!</p>.<p><strong>ಪಿ. ಚಿದಂಬರಂ, @PChidambaram_IN</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>