ಚೆನ್ನಾಪುರ ರಸ್ತೆಯ ಮನೆ, ತೊಗರಿಯ ಹಂಕಲ್ ವೃತ್ತ ಮತ್ತು ಹಿರೇಮಗಳೂರಿನ ವೈನ್ ಶಾಪ್, ಆಜಾದ್ ಪಾರ್ಕ್ ವೃತ್ತದಲ್ಲಿ ಫೈನಾನ್ಸ್ ಕಚೇರಿಗೆ ಏಕಕಾಲಕ್ಕೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಅಧಿಕಾರಿಗಳು ದಾಖಲೆಗಳು, ಬ್ಯಾಂಕ್ ಖಾತೆ ವಿವರ ಮೊದಲಾದವುಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರಾತ್ರಿ 9 ಗಂಟೆಯಾದರೂ ದಾಖಲೆ ಪರಿಶೀಲನೆ ಮುಂದುವರಿದಿತ್ತು.