ಕರಾವಳಿಯಲ್ಲಿ 14 ಮಂದಿಗೆ ಠೇವಣಿ ನಷ್ಟ: ಜಿಲ್ಲೆಯ ಕರಾವಳಿ ಭಾಗದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ 14 ಮಂದಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅವರಲ್ಲಿ ಪಕ್ಷೇತರರೇ ಅಧಿಕವಾಗಿದ್ದಾರೆ. ಕಾರವಾರ, ಕುಮಟಾ ಮತ್ತು ಭಟ್ಕಳ ಕ್ಷೇತ್ರಗಳಲ್ಲಿ ವಿಜೇತರಾದ
ಬಿಜೆಪಿ ಅಭ್ಯರ್ಥಿಗಳು, ಪರಾಭವಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಠೇವಣಿ ಉಳಿಸಿಕೊಂಡಿದ್ದಾರೆ.