ಭಾರತಿ ನಗರದಲ್ಲಿ 24x7 ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕಾಮಗಾರಿಗಾಗಿ ರಸ್ತೆಗಳನ್ನು ಪದೇ ಪದೇ ಅಗೆಯ ಲಾಗುತ್ತಿದೆ. ಒಮ್ಮೆ ರಸ್ತೆ ಅಗೆದರೆ, ಎಲ್ಲಾ ಕಾಮಗಾರಿಗಳೂ ಪೂರ್ಣಗೊಳ್ಳುವಂತೆ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಲು ಸೂಚಿಸಬೇಕು. ಕ್ಷೇತ್ರದ ಒಳಚರಂಡಿ ಸರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಉತ್ತಮ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ
- ಸಂಜಯ ಶಿರಹಟ್ಟಿ, ಭಾರತಿನಗರ