ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಡಿವೈಎಸ್‌ಪಿ ಅಧಿಕಾರಿಗಳಿಗೆ ಎಸ್‌ಪಿಯಾಗಿ ಬಡ್ತಿ

Last Updated 30 ಮೇ 2018, 14:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 18 ಡಿವೈಎಸ್‌ಪಿ ವೃಂದದ ಅಧಿಕಾರಿಗಳಿಗೆ ಸೂಪರಿಂಟೆಂಡೆಂಟ್ (ಎಸ್‌ಪಿ) ಅಧಿಕಾರಿಗಳಾಗಿ ರಾಜ್ಯ ಸರ್ಕಾರ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.

ಮುಂಬಡ್ತಿ ನೀಡಿರುವ ಹುದ್ದೆಗಳು ಸಿವಿಲ್‌ ಶ್ರೇಣಿ ಹುದ್ದೆಗಳಾಗಿದ್ದು ನಾನ್ ಐಪಿಎಸ್ ವ್ಯಾಪ್ತಿಗೆ ಸೇರುತ್ತವೆ. ಈ ಅಧಿಕಾರಿಗಳ ಸ್ಥಳ ನಿಯುಕ್ತಿಯ ಬಗ್ಗೆ ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬಡ್ತಿ ಪಡೆದ ಅಧಿಕಾರಿಗಳು: ನಾಗರಾಜ್‌ ಎಂಪಿ, ಮಾದಯ್ಯ ಕೆ.ಎನ್‌, ಪವಾರ್ ಡಿ.ಎಸ್, ರಾಜೇಂದ್ರ ಸಿ.ಆರ್, ರಾಜೇಂದ್ರ ಕುಮಾರ್ ಎ.ಬಿ, ಪ್ರಮೋದ್ ರಾವ್ ಎನ್‌.ಟಿ, ದಾವೂದ್‌ ಖಾನ್‌ ಎಚ್‌.ಟಿ, ನಾಯಕ್ ಉದಯ್ ಎಂ, ಜಗದೀಶ್ ಜಿ.ಎ, ಪಾಟೀಲ್ ಆರ್.ಕೆ, ಜ್ಯೋತಿ ವೈಜ್ಯನಾಥ್, ಕೆ, ಅಣ್ಣಪ್ಪನಾಯಕ್, ನೂರುಲ್ಲಾ ಷರೀಪ್‌, ಉಮೇಶ್ ಸಿದ್ದಪ್ಪ ಶಿವಳ್ಳಿ, ಜಯರಾಮು ಕೆ.ಬಿ, ಎ.ಆರ್, ಬಲರಾಮೇಗೌಡ, ಓಬಳೇಶ್, ಬಿ.ಎನ್‌, ಪ್ರಭಾಕರ್ ಬಿ.ಬಾರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT