ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ, ಕಾರ್ಯದರ್ಶಿ ಎಚ್.ವಿ.ಇಂದ್ರಮ್ಮ, ಪ್ರೊ.ಕೆ.ಎಸ್.ಅಪ್ಪಾಜಯ್ಯ ಮಾತನಾಡಿದರು. ಮಂಡ್ಯ ಯುವದನಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಕೃಷ್ಣ, ಬಸವರಾಜ ಉಪ್ಪಿನ್ ಕಲಬುರ್ಗಿ, ಶಾಂತಾಬಾಯಿ, ಅಭಿಷೇಕ್ ಇದ್ದರು. ತುಮಕೂರು, ಬೆಂಗಳೂರು, ಮೈಸೂರು, ಬೀದರ್ ಇತರ ಜಿಲ್ಲೆಗಳ ಕಲಾವಿದರು ಇದ್ದರು.