ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಕಮರಿಗೆ ಬಸ್‌ ಬಿದ್ದು 30 ಮಂದಿ ಸಾವು

Last Updated 28 ಜುಲೈ 2018, 13:12 IST
ಅಕ್ಷರ ಗಾತ್ರ

ರಾಯಗಡ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪೊಲಾತ್‌ಪುರ ಘಾಟ್‌ನಲ್ಲಿ ಶನಿವಾರ ಬಸ್‌ವೊಂದು ಕಮರಿಗೆ ಬಿದ್ದು 30 ಮಂದಿ ಮೃತಪಟ್ಟಿದ್ದಾರೆ.

43 ಪ್ರಯಾಣಿಕರಿದ್ದ ಬಸ್‌ ಘಾಟ್‌ನಲ್ಲಿನ ರಸ್ತೆಯಿಂದ ಕಮರಿಗೆ ಬಿದ್ದಿದೆ. ಬಸ್‌ ಬಿದ್ದ ರಭಸಕ್ಕೆ ನಜ್ಜುಗುಜ್ಜಾಗಿದೆ.

ಬಸ್‌ನಲ್ಲಿದ್ದ ಹಲವು ಮಂದಿಗೆ ಗಾಯಗಳಾಗಿವೆ. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.

ಬಸ್‌ನಲ್ಲಿದ್ದವರು ದಾಮೊಲಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ. ಅವರು ಪ್ರವಾಸಕ್ಕೆ ತೆರಳಿದ್ದರು ಎಂದುವರದಿಯಾಗಿದೆ.

ಅಂಬೆನಾಲಿ ಘಾಟ್‌ನ ದೃಶ್ಯ
ಅಂಬೆನಾಲಿ ಘಾಟ್‌ನ ದೃಶ್ಯ
ಅಂಬೆನಾಲಿ ಘಾಟ್‌ನ ದೃಶ್ಯ
ಅಂಬೆನಾಲಿ ಘಾಟ್‌ನ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT